Tuesday 28 February 2017

ಚಿತ್ರ: ಸಿಂಹದ ಮರಿ

ಚಿತ್ರ: ಸಿಂಹದ ಮರಿ (೧೯೯೭/1997)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಮನು, ಚಿತ್ರಾ

ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು
ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು

ಗಾಳಿ ಗಂಧ ಕೂಡಿ ಕಲೆತಾಗ ಗುಂಗಿನ ಯಾತ್ರೆಯಂತೆ
ನನ್ನ ನಿನ್ನ ಕಣ್ಣು ಕಲೆತಾಗ ಕನಸಿನ ಜಾತ್ರೆಯಂತೆ
ಹಬ್ಬದ ಹಬ್ಬ, ಪ್ರೀತಿಯ ಹಬ್ಬ
ಹಬ್ಬದ ಹಬ್ಬ ಪ್ರೀತಿಯ ಹಬ್ಬ
ಮರೆಸಿದೆ ಹಗಲು ರಾತ್ರಿ

ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು

ಚೆಲುವೆ ಚೆಲುವೆ ನಿನ್ನ ಚೆಲುವನ್ನು ಪೂಜಿಸೊ ಮಂತ್ರ ನಾನು
ಚೆಲುವ ಚೆಲುವ ನಿನ್ನ ಮಂತ್ರಕ್ಕೆ ಸೋಲುವ ದಾಸಿ ನಾನು
ಸ್ನೇಹದ ಹೊಳೆಗೆ, ಮುತ್ತಿನ ಮಳೆಯ
ಸ್ನೇಹದ ಹೊಳೆಗೆ ಮುತ್ತಿನ ಮಳೆಯ
ಸುರಿಸಿದೆ ಪ್ರೀತಿಯ ಮೋಡ

ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು

Friday 24 February 2017

ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ

ಚಿತ್ರ:-ಶ್ರೀಮಂಜುನಾಥ
ಸಂಗೀತ: ಹಂಸಲೇಖ(2000)
ಕರ್ತೃ: ಶ್ರೀ ವೇದವ್ಯಾಸ
ಗಾಯಕ: ಶಂಕರ್ ಮಹಾದೇವನ್

ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ
ಮಹುಕಾರ ರೂಪಂ ಶಿವಂ ಶಿವಂ
ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ
ಮಹಾಕಾಡ ತಿಮಿರಾಂತಕಂ ಸೌರಗಾತ್ರಂ
ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ
ಭವಾನೀ ಸಮೇತಂ ಭಜೆ ಮಂಜುನಾಥಂ
ಓಂ ಓಂ ಓಂ ನಮಃ ಶಂಕರಾಯಚ
ಮಯಸ್ಕರಾಯಚ ನಮಃ ಶಿವಾಯಚ
ಶಿವತರಾಯಚ ಭವಹರಾಯಚ

ಮಹಾ ಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ

ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ
ಹೃದಶಹೃದಯಂಗಮಂ ಚಥುರುದದಿ ಸಂಗಮಂ
ಪಂಚಭೂಥಾತ್ಮಕಂ ಶತ್ ಶತ್ರು ನಾಶಕಂ
ಸಪ್ತ ಸ್ವರೇಶ್ವರಂ ಅಷ್ಟ ಸಿದ್ಧೀಶ್ವರಂ
ನವರಸ ಮನೋಹರಂ ದಶ ದಿಷಾಸು ವಿಮಲಂ
ಏಕಾದಶೂಜ್ವಲಂ ಏಕನಾಥೇಶ್ವರಂ
ಪ್ರಸ್ತುತಿವ ಶಂಕರಂ ಪ್ರಣತ ಜನ ಕಿಂಕರಂ
ದುರ್ಜನ ಭಯಂಕರಂ ಸಜ್ಜನ ಶುಭಂಕರಂ

ಭಾಣಿ ಭವ ಥಾರಕಂ ಪ್ರಕೃತಿ ಹಿತಕಾರಕಂ
ಭುವನ ಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ

ಈಶಂ ಸುರೇಶಂ ಋಶೇಷಂ ಪರೇಶಂ
ನಟೇಶಂ ಗೌರೀಶಂ ಗಣೇಶಂ ಭೂತೇಶಂ
ಮಹಾ ಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ
ಮಹಾ ಹರ್ಷ ವರ್ಷಂ ಪ್ರವರ್ಷಂ ಸುಶೀರ್ಷಂ
ಓಂ ನಮೋಃ ಹರಾಯಚ ಸ್ಮರ ಹರಾಯಚ
ಪುರ ಹರಾಯಚ ರುದ್ರಾಯಚ ಭಧ್ರಾಯಚ
ಇಂದ್ರಾಯಚ ನಿತ್ಯಾಯಚ ನಿರ್ಮಿತ್ತಾಯಚ

ಮಹಾ ಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ

ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ
ಡಂಕಾದಿನಾಧನವ ತಾಂಡವ ಡಂಬರಂ
ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ
ಸಂಗೀತ ಸಾಹಿತ್ಯ ಸುಮಕಮಲ ಬಂಭರಂ

ಓಂಕಾರ ಹ್ರೀಂಕಾರ ಶ್ರೀಂಕಾರ ಐಂಕಾರ
ಮಂತ್ರ ಬೀಜಾಕ್ಷರಂ ಮಂಜುನಾಥೇಶ್ವರಂ
ಋಗ್ ವೇದ ಮಾಧ್ಯಂ ಯಜುರ್ವೇದ ವೇಧ್ಯಂ
ಸಾಮ ಪ್ರತೀತಂ ಅಥರ್ವ ಪ್ರಸಾಸಂ
ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ
ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ
ಸುಸಿದ್ಧಂ ನಕಾರಂ ಮಕಾರಂ ಸಿಕಾರಂ
ವಕಾರಂ ಯಕಾರಂ ನಿರಾಕಾರ ಸಾಕಾರ ಸಾರಂ
ಮಹಾಕಾಲ ಕಾಲಂ ಮಹಾ ನೀಲ ಕಂಠಂ
ಮಹಾ ನಂದ ನಂದಂ ಮಹಾತ್ಕಾಟಹಾಸಂ
ಜಟಾಜೂಟ ರಂಗೈಕ ಗಂಗಾ ಸುಚಿತ್ರಂ
ಜ್ವಲ ಉಗ್ರ ನೇತ್ರಂ ಸುಮಿತ್ರಂ ಸುಗೋತ್ರಂ
ಮಹಾಕಾಷಭಾಸಂ ಮಹಾ ಭಾನುಲಿಂಗಂ
ಮಹಾ ವರ್ತ್ರು ವರ್ಣಂ ಸುವರ್ಣಂ ಪ್ರವರ್ಣಂ

ಸೌರಾಷ್ಟ್ರ ಸುಂದರಂ ಸೌಮನಾಥೇಶ್ವರಂ
ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ
ಉಜ್ಜೈನಿ ಪುರ ಮಹಾ ಕಾಳೇಶ್ವರಂ
ವೈದ್ಯನಾಥೇಶ್ವರಂ ಮಹಾಭೀಮೇಶ್ವರಂ
ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
ಕಾಶಿ ವಿಶ್ವೇಷ್ವರಂ ಪರಂವಿಶ್ವೇಷ್ವರಂ
ತ್ರ್ಯಂಭಕಾದೀಶ್ವರಂ ನಾಗಲಿಂಗೇಶ್ವರಂ
ಶ್ರೀ ಕೇದಾರಲಿಂಗೇಶ್ವರಂ
ಅಗ್ನಿಲಿಂಗಾತ್ಮಕಂ ಜೋತಿ ಲಿಂಗಾತ್ಮಕಂ
ವಾಯುಲಿಂಗಾತ್ಮಕಂ ಆತ್ಮ ಲಿಂಗಾತ್ಮಕಂ
ಅಖಿಲ ಲಿಂಗಾತ್ಮಕಂ ಅಗ್ನಿ ಸೋಮಾತ್ಮಕಂ

ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
ಅಮೋಘಂ ಅಪೂರ್ವಂ ಅನಂತಂ ಅಖಂಡಂ
ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
ಅಮೋಘಂ ಅಪೂರ್ವಂ ಅನಂತಂ ಅಖಂಡಂ

ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ

ಓಂ ನಮಃ ಸೋಮಾಯಚ ಸೌಮ್ಯಾಯಚ
ಭವ್ಯಾಯಚ ಭಾಗ್ಯಾಯಚ ಶಾಂತಾಯಚ
ಶೌರ್ಯಾಯಚ ಯೋಗಾಯಚ ಭೋಗಾಯಚ
ಕಾಲಾಯಚ ಕಾಂತಾಯಚ ರಂಯಾಯಚ
ಘಂಯಾಯಚ ಈಶಾಯಚ ಶ್ರೀಶಾಯಚ
ಶರ್ವಾಯಚ ಸರ್ವಾಯಚ

ಮಹಾಶಿವರಾತ್ರಿ ಶುಭಾಷಯಗಳು

ಶಿವರಾತ್ರಿ ಮಹತ್ವ

#ಶಿವರಾತ್ರಿ ಮಹತ್ವ                 

ಶಿವರಾತ್ರಿಯು ಹಿ0ದೂ ಹಬ್ಬದಲ್ಲಿ ಶಿವನನ್ನು ಪೂಜಿಸಿ ಒಲಿಸಿಕೊಳ್ಳುವ ಹಬ್ಬವಾಗಿದ್ದು ರಾತ್ರಿ ಶಿವನ ಪೂಜೆ ಮಾಡುವುದೇ ಶಿವರಾತ್ರಿಯಾಗಿರುವುದು ಆ ದಿನದ0ದು ಪ್ರಬಲವಾದ ವೇಗವರ್ಧಕಗಳು ಉತ್ತರಾರ್ಧಗೋಲದ ಕ್ರಿಯೆಯಲ್ಲಿ ಗ್ರಹಗಳ ಸ್ಥಾನಗಳು ಪ್ರತಿಯೊಬ್ಬ ವ್ಯಕ್ತಿಯು ಸುಲಭವಾಗಿ ತನ್ನ ಅಧ್ಯಾತ್ಮಿಕ ಶಕ್ತಿಯನ್ನು ಸ0ಗ್ರಹಿಸಲು ಸಹಾಯ ಮಾಡುತ್ತದೆ. ಶಿವ ಮತ್ತು ಶಕ್ತಿಯ ಮಿಲನವಾಗಿದೆ. ರಾತ್ರಿಯ0ದು ಶಿವನು ಬ್ರಹ್ಮ ಮತ್ತು ರುದ್ರ ರೂಪದಲ್ಲಿ ಆವತರಿಸಿದ ದಿನವಾಗಿದೆ. ರುದ್ರತಾ0ಡವನಾಡಿದ ಶಿವನನ್ನು ಒಲಿಸಿಕೊಳ್ಳುವ ದಿವಾಗಿದ್ದು ಪಾರ್ವತಿಯನ್ನು ಮದುವೆಯಾಗಿ ಲಿ0ಗದಲ್ಲಿ ಪ್ರತ್ಯಕ್ಷವಾದ ಶಿವ, ಅಭಿಸ್ಮರೂಪಿ, ಕುತ್ತಿಗೆಯಲ್ಲಿ ಸರ್ಪಕ0ಠದಲ್ಲಿ ವಿಷ, ಜಡೆಯಲ್ಲಿ ಚ0ದ್ರ, ಗ0ಗೆ, ಹಣೆಯ ಮೇಲೆ ಮೂರನೇ ಕಣ್ಣು, ನ0ದಿ ವಾಹನವುಳ್ಳ ಶಿವನನ್ನು ಪೂಜಿಸುವ ಪವಿತ್ರ ದಿನ ಅಮ0ಗಲ ರೂಪದಲ್ಲಿದ್ದರೂ ಎಲ್ಲರಿಗೂ ಮ0ಗಳವನ್ನು ಮಾಡುವವನು ಶಿವನಾಗಿದ್ದಾನೆ. ಹಿ0ದೂ ಪ0ಚಾ0ಗದ ಪ್ರಕಾರ ಕೃಷ್ಣಪಕ್ಷ 13-14 ದಿನ ಅ0ದರೆ ಚತುರ್ದಶಿ ದಿನದ0ದು ಜಗತ್ಪಿತ, ಸರ್ವವ್ಯಾಪಿ, ಪೂರ್ಣಬ್ರಹ್ಮ, ರುದ್ರದೇವನಾದ ಪರಮಶಿವನನ್ನು ಲಿ0ಗರೂಪದಲ್ಲಿ ಪೂಜಿಸುವ ದಿನವೇ ಈ ಶಿವರಾತ್ರಿಯಾಗಿದೆ.
ಪೂಜೆ ರೀತಿ (ಪದ್ದತಿ) 
ಓ0 ನಮಶಿವಾಯ ಎ0ದು ಮೂರು ಆರು ಅಕ್ಷರಗಳಿರುವ0ತೆ ಪೂಜೆಯಲ್ಲಿ ಆರು ಪ್ರಕಾರಗಳಿವೆ. ನೀರು ಹಾಲು ಜೇನು ಬಿಲ್ವಪತ್ರೆ ಪೂಜೆಯಿ0ದ ಆತ್ಮಶುದ್ದಿ, ಗ0ಧದ ಲೇಪನದಿ0ದ ಸದ್ಗುಣ ಹಣ್ಣುಗಳ ನೈವೇದ್ಯಯಿ0ದ ಧೀರ್ಘಾಯುಷ್ಯ ಮತ್ತು ಆಸೆಗಳು ಪಲಿಸುವವು, ಧೂಪ, ಸ0ಪತ್ತನ್ನು ನೀಡುವದು, ದೀಪ ಧೀರ್ಘಜ್ಞಾನ ನೀಡುವುದು, ನೈವೇದ್ಯಕ್ಕೆ ಇಟ್ಟ ಅಡಿಕೆ, ಎಲೆಗಳು, ಪ್ರಾಪ0ಚಿಕ ಸುಖವನ್ನು ನೀಡುವವು ಮತ್ತು ಜೀವನದಲ್ಲಿ ತೃಪ್ತಿಸಿಗುವುದು. ಹಾಲಿನಿ0ದ ಶಿವನಿಗೆ ಅಭಿಷೇಕ ಮಾಡಿದರೆ, ಶಾ0ತಿ, ಮೊಸರಿನಿ0ದ ಅಭಿವೃದ್ದಿ, ಜೇನಿನಿ0ದ ಒಳ್ಳೆಯ ಸಿಹಿ ಮಾತುಗಳು, ತುಪ್ಪದಿ0ದ ಜೇನು, ಸಕ್ಕರೆಯಿ0ದ ಸ0ತೋಷ, ನೀರಿನಿ0ದ ಶುದ್ಧತೆ ಸಿಗುವುದರಿ0ದ ನಾವು ಭಗವ0ತನಿಗೆ ಈ ಎಲ್ಲ ಪದಾರ್ಥಗಳಿ0ದ ಅ0ದು ರುದ್ರಪಠಿಸಿ ಅಭಿಷೇಕ ಮಾಡುತ್ತೇನೆ. ಅ0ದು ವಿಶೇಷವಾಗಿ ಉತ್ತರಾಣಿ ಕಡ್ಡಿ ಶಿವನಿಗೆ ಬೆಳಗಿದರೆ ಸ0ಪತ್ತು ಎಲ್ಲರಿಗೂ ಲಭಿಸುವುದು. ಶಾಪ ಇರುವವರಿಗೆ ಮುಕ್ತಿ ದೊರೆಯುವುದು ಎ0ಬ ಪ್ರತೀತಿ ಇದೆ. ಬಿಲ್ವ ಪತ್ರೆ ಶಿವನಿಗೆ ಅರ್ಪಿಸುವುದರಿ0ದ ಆಸೆಗಳು ಮತ್ತು ಸ0ತೋಷ ಜೀವನದಲ್ಲಿ ಫಲಿಸುತ್ತದೆ.

#ಶಿವನ ವಿಭೂತಿಯ ಮಹತ್ವ :

ಶಿವನ ಪೂಜೆ ಮಾಡುವಾಗ ಶಿವನು ಭಸ್ಮಧಾರಿಯಾಗಿರುವುದರಿ0ದ ಭಸ್ಮವನ್ನು ಮೈಗೆ, ಹಣೆಗೆ ಲೇಪನ ಮಾಡಿದರೆ ಮೂರು ಪಟ್ಟಿಯನ್ನು ಹೊ0ದಿದ ಹಣೆಯ ಭಸ್ಮ ಮೊದಲನೆಯದು ಆಧ್ಯಾತ್ಮಿಕ ಜ್ಞಾನ, ಎರಡನೇಯ ಪಟ್ಟಿ ಪರಿಶುದ್ಧತೆ ಮೂರನೇಯದು ಪ್ರಾಯಶ್ಚಿತವನ್ನು ಹೊ0ದಿದಾಗಿರುವುದರಿ0ದ ಧರಿಸಿ ಶಿವನನ್ನು ಪೂಜಿಸಬೇಕು.

#ಉಪವಾಸದ ಮಹಿಮೆ:

ಮನಸ್ಸು ಮತ್ತು ದೇಹ ಶುದ್ದವಾಗಿಟ್ಟುಕೊಳ್ಳುವುದೇನೆ0ದರೆ ಭಕ್ತಿಯಿ0ದ ಉಪವಾಸ ಮಾಡಿ ಭಕ್ತಿಯಿ0ದ ಶಿವನನ್ನು ಪೂಜಿಸಿದಾಗ ಬೇಗನೇ ಶಿವನು ಒಲಿಯುವನು ಎನ್ನುವ ಪ್ರತೀತಿ ಇದೆ ರಾತ್ರಿ ಆ0ಡವ ನೃತ್ಯ ಮಾಡಿದ್ದರಿ0ದ ಅ0ದು ರಾತ್ರಿ ಜಾಗರಣೆ ಮಾಡಿ ಮರುದಿನ ಬೆಳಿಗ್ಗೆ ಸ್ನಾನಮಾಡಿ ಶಿವನನ್ನು ಪೂಜಿಸಿ ಊಟ ಮಾಡುವ ಪದ್ದತಿ ನಮ್ಮದಲ್ಲದೆ ಇದರಿ0ದ ಮನುಷ್ಯನಿಗೆ ಆರೋಗ್ಯ ಆಯಸ್ಸು ವೃದ್ದಿಸುವುದು ಎ0ಬ ಪ್ರತೀತಿ ಇದೆ. ಶಿವರಾತ್ರಿ ಬಗ್ಗೆ ಒ0ದು ಶ್ಲೋಕ ಈ ರೀತಿ ಹೇಳುತ್ತದೆ. 
ಶಿವರಾತ್ರಿ ವೃತನ್‍ನಾಮ ಸರ್ವಶಾನ ಪ್ರಣಸನಮ |
ಆ ಚಾ0ಡಾಲ ಮನುಷ್ಯಣಮ್ ಬುಕ್ತಿ ಮುಕ್ತಿ ಪ್ರದಾಮತ0 ||
ಭಾವಾರ್ಥ ಶಿವರಾತ್ರಿ ವ್ರತ ಸಮಸ್ತ ಪಾಪಗಳನ್ನು ಶಮನ ಮಾಡುತ್ತದೆ ಆ ದಿನ ವ್ರತ ಮಾಡಿದರೆ ದುಷ್ಟ ಮನುಷ್ಯನೂ ಕೂಡಾ ಭಕ್ತಿ ಹೆಚ್ಚಿ ಮುಕ್ತಿಯನ್ನು ಪಡೆಯುತ್ತಾನೆ. ಮೂರು ಗ0ಟೆಗೊಮ್ಮೆ ಅ0ದಿನ ದಿನ ಪೂಜೆ ಮಾಡಬೇಕು. ಶ್ರೀ ಕೃಷ್ಣನು ಶಿವನನ್ನು ಪೂಜಿಸಿ ಪಾರಿಜಾತ ವೃಕ್ಷವನ್ನು ಕೂಡಾ ಭೂಲೋಕಕ್ಕೆ ತ0ದ ದಿನವೂ ಶಿವರಾತ್ರಿಯ0ದೇ ಅದಕ್ಕೆ ಈ ದಿನವನ್ನು ಶುಭದಿನವೆ0ದು ಕರೆಯುತ್ತಾರೆ.
ನಮ್ಮ ದೇಶದಲ್ಲಿರವ ದ್ವಾದಶಲಿ0ಗಗಳು :
ಮನುಷ್ಯನ ಜನ್ಮದಲ್ಲಿ ಅವನು ಈ ದ್ವಾದಶಲಿಂಗಗಳನ್ನು ದರ್ಶನ ಮಾಡಿದರೆ ಅವನು ಸದ್ಗತಿಯನ್ನು ಪಡೆಯುತ್ತಾನೆ. 
1) ಸೋಮನಾಥ ಗುಜರಾತ್ 
2) ಮಲ್ಲಿಕಾರ್ಜುನ ಶ್ರೀಶೈಲ 
3) ಮಹಾ ಕಾಳೇಶ್ವರ ಉಜೈನಿ 
4) ಓ0ಕಾರೇಶ್ವರ ಶಿವಪುರಿ (ಮಧ್ಯಪ್ರದೇಶ) 
5) ವೈದ್ಯನಾಥ ಪಾರಳಿ (ಮಹಾರಾಷ್ಟ್ರ) 
6) ನಾಗೇಶ್ವರ ದಾರುಕವನ
7) ಕೇದಾರೇಶ್ವರ ಕೇದಾರನಾಥ 
8) ತ್ರಯಕ0ಬಕೇಶ್ವರ (ನಾಸಿಕ) 
9) ರಾಮೇಶ್ವರ ಈಶ್ವರನು 
10) ಭೀಮೇಶ್ವರ ಡಾಕಿನಿ (ಮಹಾರಾಷ್ಟ್ರ)
11) ವಿಶ್ವೇಶ್ವರ (ವಾರಣಾಸಿ)
12) ತೃಷ್ಣೇಶ್ವರ ದೇವಸರೋವರ (ಮಹಾರಾಷ್ಟ್ರ)
ತ್ರ್ಯ0ಬಕ0 ಮಜಾಮಹೇ ಸುಗ0ಧಿ0 ಪುಷ್ಟಿವರ್ಧನ0||
ಉರ್ವಾರುಕಮಿವ ಬ0ಧನಾನ್ | ಮೃತ್ಯೋರ್ಮುಕ್ಷೇಮ ಮಾಮೃತಾತ್||
ನಮ್ಮ ಸಕಲಾಯುಷ್ಯ ಆರೋಗ್ಯವಾರ್ಯುನೂ, ತ್ರೀನೇತ್ರನು ಆದ ಶಿವನು ನನ್ನನ್ನು ಮೃತ್ಯುವಿನ ಭಯದಿ0ದ ಸೌತೇಕಾಯಿಯು ಅದರ ಬಳ್ಳಿಯಿ0ದ ಬೇರ್ಪಡುವ0ತೆ ಸುಲಭವಾಗು ಪರಿಹರಿಸಲಿ. ಅ0ದರೆ ಈ ಮೃತ್ಯು0ಜಯ ಶ್ಲೋಕ ನಮ್ಮ ದೇಹದಲ್ಲಿ ಪ್ರವೇಶಿಸಿ ನಮ್ಮನ್ನು ಆರೋಗ್ಯವ0ತರನ್ನಾಗಿ ಅನುಸ್ಪನ್ನು ವೃದ್ದಿಸುವ ಶಕ್ತಿ ಹೊ0ದಿದೆ.
ಶಿವರಾತ್ರಿ ಪೂಜೆಯಿ0ದ ದೊರೆಯುವ ಫಲಗಳು :
ಪೂಜೆ ನಮಃ ಶಿವಾಯಃ ಜಪಿಸುವವನು ಜೀವನದಲ್ಲಿ ಸುಖ, ಸ0ತೋಷ ನೆಮ್ಮದಿ ಪಡೆಯುವನು. ಮದುವೆಯಾದವರು ತಮ್ಮ ಪತಿ ದೇವರ ಆಯಸ್ಸು, ಆರೋಗ್ಯ, ಅಭವೃದ್ದಿ ಬಯಸುವರು ಅದು ಈಡೇರುವದು. ಮದುವೆಯಾಗದ ಹೆಣ್ಣು ಮಕ್ಕಳು ಶಿವಾರಾಧನೆಯಿ0ದ ಒಳ್ಳೆಯ ಪತಿಯನ್ನು ಹೊ0ದುವರು. ಭಗವ0ತನು ಎಲ್ಲರಿಗೂ ಆಯಸ್ಸು, ಆರೋಗ್ಯ, ಯಶಸ್ಸು, ಸುಖ ಸ0ಪತ್ತನ್ನು ನೀಡಿ ಕರುಣಿಸಲಿ.

ಧನ್ಯವಾದಗಳು.

Thursday 23 February 2017

ಶ್ರೀ ಮಂಜುನಾಥ

*ಓಂ ಮಹಾ ಪ್ರಾಣ ದೀಪಂ*
*ಶಿವಂ ಶಿವಂ*
*ಮಹುಕಾರ ರೂಪಂ*
*ಶಿವಂ ಶಿವಂ*
*ಮಹಾ ಸೂರ್ಯ ಚಂದ್ರಾದಿ*
*ನೇತ್ರಂ ಪವಿತ್ರಂ*

*ಮಹಾಕಾಡ ತಿಮಿರಾಂತಕಂ*
*ಸೌರಗಾತ್ರಂ*
*ಮಹಾ ಕಾಂತಿ ಬೀಜಂ*
*ಮಹಾ ದಿವ್ಯ ತೇಜಂ*
*ಭವಾನೀ ಸಮೇತಂ*
*ಭಜೆ ಮಂಜುನಾಥಂ*

*ಓಂ ಓಂ ಓಂ ನಮಃ*

*ಶಂಕರಾಯಚ*
*ಮಯಸ್ಕರಾಯಚ*
*ನಮಃ ಶಿವಾಯಚ*
*ಶಿವತರಾಯಚ*
*ಭವಹರಾಯಚ*

*ಮಹಾ ಪ್ರಾಣಪಂ*
*ಶಿವಂ ಶಿವಂ*
*ಭಜೆ ಮಂಜುನಾಥಂ*
*ಶಿವಂ ಶಿವಂ*

*ಅದ್ವೈತ ಭಾಸ್ಕರಂ*
*ಅರ್ಧನಾರೀಶ್ವರಂ*
*ಹೃದಶಹೃದಯಂಗಮಂ*
*ಚಥುರುದದಿ ಸಂಗಮಂ*
*ಪಂಚಭೂಥಾತ್ಮಕಂ*
*ಶತ್ ಶತ್ರು ನಾಶಕಂ*
*ಸಪ್ತ ಸ್ವರೇಶ್ವರಂ*
*ಅಷ್ಟ ಸಿದ್ಧೀಶ್ವರಂ*
*ನವರಸ ಮನೋಹರಂ*
*ದಶ ದಿಷಾಸು ವಿಮಲಂ*
*ಏಕಾದಶೂಜ್ವಲಂ*
*ಏಕನಾಥೇಶ್ವರಂ*
*ಪ್ರಸ್ತುತಿವ ಶಂಕರಂ*
*ಪ್ರಣತ ಜನ ಕಿಂಕರಂ*
*ದುರ್ಜನ ಭಯಂಕರಂ*
*ಸಜ್ಜನ ಶುಭಂಕರಂ*

*ಭಾಣಿ ಭವ ಥಾರಕಂ*
*ಪ್ರಕೃತಿ ಹಿತಕಾರಕಂ*

*ಭುವನ ಭವ್ಯಭವನಾಯಕಂ*
*ಭಾಗ್ಯಾತ್ಮಕಂ ರಕ್ಷಕಂ*

*ಈಶಂ*
*ಸುರೇಶಂ*
*ಋಶೇಷಂ*
*ಪರೇಶಂ*
*ನಟೇಶಂ*
*ಗೌರೀಶಂ*
*ಗಣೇಶಂ*
*ಭೂತೇಶಂ*
*ಮಹಾ ಮಧುರ ಪಂಚಾಕ್ಷರಿ*
*ಮಂತ್ರ ಮಾರ್ಚಂ*
*ಮಹಾ ಹರ್ಷ*
*ವರ್ಷಂ ಪ್ರವರ್ಷಂ ಸುಶೀರ್ಷಂ*

*ಓಂ ನಮೋಃ ಹರಾಯಚ*
*ಸ್ಮರ ಹರಾಯಚ*
ಪುರ ಹರಾಯಚ*
*ರುದ್ರಾಯಚ*
*ಭಧ್ರಾಯಚ*
*ಇಂದ್ರಾಯಚ*
*ನಿತ್ಯಾಯಚ*
*ನಿರ್ಮಿತ್ತಾಯಚ*

*ಮಹಾ ಪ್ರಾಣ ದೀಪಂ*
*ಶಿವಂ ಶಿವಂ*
*ಭಜೆ ಮಂಜುನಾಥಂ*
*ಶಿವಂ ಶಿವಂ*

*ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ*
*ಡಂಕಾದಿನಾಧನವ ತಾಂಡವ ಡಂಬರಂ*
*ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ* *ದಿಮಿದಿಮ್ಮಿ* 
*ಸಂಗೀತ ಸಾಹಿತ್ಯ    ಸುಮಕಮಲ ಬಂಭರಂ*

*ಓಂಕಾರ*
*ಹ್ರೀಂಕಾರ*
*ಶ್ರೀಂಕಾರ*
*ಐಂಕಾರ*
*ಮಂತ್ರ ಬೀಜಾಕ್ಷರಂ*
*ಮಂಜುನಾಥೇಶ್ವರಂ*
*ಋಗ್ ವೇದ ಮಾಧ್ಯಂ*
*ಯಜುರ್ವೇದ ವೇಧ್ಯಂ*
*ಸಾಮ ಪ್ರತೀತಂ*
*ಅಥರ್ವ ಪ್ರಸಾಸಂ*
*ಪುರಾಣೇತಿಹಾಸ ಪ್ರಸಿದ್ಧಂ* *ವಿಶುದ್ಧಂ*
*ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ*
*ಸುಸಿದ್ಧಂ*
*ನಕಾರಂ*
*ಮಕಾರಂ*
*ಸಿಕಾರಂ*
*ವಕಾರಂ*
*ಯಕಾರಂ*
*ನಿರಾಕಾರ*
*ಸಾಕಾರ ಸಾರಂ*
*ಮಹಾಕಾಲ ಕಾಲಂ*
*ಮಹಾ ನೀಲ ಕಂಠಂ*
*ಮಹಾ ನಂದ ನಂದಂ*
*ಮಹಾತ್ಕಾಟಹಾಸಂ*
*ಜಟಾಜೂಟ ರಂಗೈಕ*
*ಗಂಗಾ ಸುಚಿತ್ರಂ*
*ಜ್ವಲ ಉಗ್ರ ನೇತ್ರಂ*
*ಸುಮಿತ್ರಂ ಸುಗೋತ್ರಂ*
*ಮಹಾಕಾಷಭಾಸಂ*
*ಮಹಾ ಭಾನುಲಿಂಗಂ*
*ಮಹಾ ವರ್ತ್ರು ವರ್ಣಂ*
*ಸುವರ್ಣಂ*
*ಪ್ರವರ್ಣಂ*

*ಸೌರಾಷ್ಟ್ರ ಸುಂದರಂ*
*ಸೌಮನಾಥೇಶ್ವರಂ*
*ಶ್ರೀಶೈಲ ಮಂದಿರಂ*
*ಶ್ರೀ ಮಲ್ಲಿಕಾರ್ಜುನಂ*
*ಉಜ್ಜೈನಿ ಪುರ ಮಹಾ* *ಕಾಳೇಶ್ವರಂ*
*ವೈದ್ಯನಾಥೇಶ್ವರಂ*
*ಮಹಾಭೀಮೇಶ್ವರಂ*
*ಅಮರ ಲಿಂಗೇಶ್ವರಂ*
*ಭಾಮ ಲಿಂಗೇಶ್ವರಂ*
*ಕಾಶಿ ವಿಶ್ವೇಷ್ವರಂ*
*ಪರಂವಿಶ್ವೇಷ್ವರಂ*
*ತ್ರ್ಯಂಭಕಾದೀಶ್ವರಂ*
*ನಾಗಲಿಂಗೇಶ್ವರಂ*
*ಶ್ರೀ ಕೇದಾರಲಿಂಗೇಶ್ವರಂ*
*ಅಗ್ನಿಲಿಂಗಾತ್ಮಕಂ*
*ಜೋತಿ ಲಿಂಗಾತ್ಮಕಂ*
*ವಾಯುಲಿಂಗಾತ್ಮಕಂ*
*ಆತ್ಮ ಲಿಂಗಾತ್ಮಕಂ*
*ಅಖಿಲ ಲಿಂಗಾತ್ಮಕಂ*
*ಅಗ್ನಿ ಸೋಮಾತ್ಮಕಂ*

*ಅನಾದಿಂ ಅಮೇಯಂ*
*ಅಜೇಯಂ ಅಚಿಂತ್ಯಂ*
*ಅಮೋಘಂ ಅಪೂರ್ವಂ*
*ಅನಂತಂ ಅಖಂಡಂ*

*ಅನಾದಿಂ ಅಮೇಯಂ*
*ಅಜೇಯಂ ಅಚಿಂತ್ಯಂ*
*ಅಮೋಘಂ ಅಪೂರ್ವಂ*
*ಅನಂತಂ ಅಖಂಡಂ*

*ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ*
*ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ*
*ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ*

*ಓಂ ನಮಃ*
*ಸೋಮಾಯಚ*
*ಸೌಮ್ಯಾಯಚ*
*ಭವ್ಯಾಯಚ*
*ಭಾಗ್ಯಾಯಚ*
*ಶಾಂತಾಯಚ*
*ಶೌರ್ಯಾಯಚ*
*ಯೋಗಾಯಚ*
*ಭೋಗಾಯಚ*
*ಕಾಲಾಯಚ*

*ಕಾಂತಾಯಚ*

*ರಂಯಾಯಚ*
*ಘಂಯಾಯಚ*
*ಈಶಾಯಚ*
*ಶ್ರೀಶಾಯಚ*
*ಶರ್ವಾಯಚ*
*ಸರ್ವಾಯಚ*

✍.. *ಶ್ರೀಕಾಂತ*

ಅವಳ ಹೆಜ್ಜೆ

ಚಿತ್ರ :ಅವಳ ಹೆಜ್ಜೆ
ಸಂಗೀತ:ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯ್ ಶಂಕರ್
ನಿರ್ದೇಶನ:ಭಾರ್ಗವ
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.


ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಈ ಗುಡಿಯ ದೇವಿ ನೀನು,ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........


ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

Appa I Love You Pa

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ

ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ
ಗದರೋ ಮೀಸೆಕಾರ ಮನಸೇ ಕೋಮಲ
ನಿನ್ನ ಹೋಲೊ ಕರ್ಣ ಯಾರಿಲ್ಲ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ

ಬೆರಳನ್ನು ಹಿಡಿದರೆ ವಿಶ್ವಾಸವು ಬೆಳೆವುದು
ಹೆಗಲಲ್ಲಿ ಕುಳಿತರೆ ಕುತೂಹಲ ತಣಿವುದು
ನಾನು ಓದೋ ಪಾಠದಲಿ ಅದು ಯಾಕೆ ನಿನ್ನ ಹೆಸರಿಲ್ಲ ನಿನ್ನ ಹಾಗೆ ಯಾಕೆ  ಯಾರಿಲ್ಲ
ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ ನಿನ್ನ ಪ್ರೀತಿ ಮುಂದೆ ಏನಿಲ್ಲ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ

ನಿನ್ನ ಅಂಗಿ ಬೆವರಲಿ ನಮ್ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ ತಂದೆ ಇರದೇ ತಾಯಿಲ್ಲ ಆಕಾಶದಂತೆ ನಿನ್ನ ಮನಸ್ಸಪ್ಪ
ನಾನು ಎಂದೂ ಹೇಳಿಲ್ಲ ಯಾಕಂತ ನಂಗು ತಿಳಿದಿಲ್ಲ ನೀನು ಅಂದ್ರೆ ಅಚ್ಚು ಮೆಚ್ಚಪ್ಪ
ಅಪ್ಪ  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ

Asura

ಕರುಣೆ ಇಲ್ಲದ ಧರಣಿಯ ಕಂಡೆ, ಕೆಂಡವ ಕಾರುವ ಗಗನವ ಕಂಡೆ,
ವಿಷವನು ತೂರುವ ಗಾಳಿಯ ಕಂಡೆ, ಎದೆಯನು ಉರಿಸುವ ಬೆಂಕಿಯ ಕಂಡೆ,
ಸುಳಿಯನು ಮುಳುಗಿಸೋ ನೀರನು ಕಂಡೆ, ಬೊಗಸೆಯ ನೀರಲು ಸುಳಿಯನು ಕಂಡೆ,
ಹೂವಿನ ಎದೆಯೆಲಿ ಮುಳ್ಳನು ಕಂಡೆ, ಹಿಮದಲಿ ಜ್ವಾಲಮುಖಿಯನು ಕಂಡೆ,
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ, ಹಾಡಲು ಬಾರೆದ ಕೋಗಿಲೆ ಕಂಡೆ,
ಮುತ್ತೆ ಇಲ್ಲದ ಕಡಲನು ಕಂಡೆ, ಗಂಧವ ಚಲ್ಲದ ಹೂ ಗಳ ಕಂಡೆ,
ಜೇನನು ಹೀರದ ದುಂಬಿಯ ಕಂಡೆ, ದಿನಗಳ ನುಂಗುವ ಕ್ಷಣಗಳ ಕಂಡೆ,
ದಿಕ್ಕುಗಳಿಲ್ಲದ ದಾರಿಯ ಕಂಡೆ, ದಾರಿಗಳಿಲ್ಲದ ದಿಕ್ಕನು ಕಂಡೆ,
ಮೋಡದ ಹನಿಯಲು ಬೆವರನು ಕಂಡೆ, ಗಾಳಿಯ ಎದೆಯಲು ನಡುಕವ ಕಂಡೆ,
ಮಳೆಯ ಬಿಲ್ಲಲು ಕೊಳೆಯನು ಕಂಡೆ, ಇಬ್ಬನಿ ಕಣ್ಣಲು ಕಂಬನಿ ಕಂಡೆ,
ಗರ್ಭದ ಒಳಗೂ ಅಳುವನು ಕಂಡೆ, ಕೆಚ್ಚಲ ಹಾಲಲು ವಿಷವನು ಕಂಡೆ,
ಕಬ್ಬಿನ ಎದೆಯಲಿ ಬೇವನು ಕಂಡೆ, ನಗುವಿನ ಹೆಸರಲಿ ನೋವನು ಕಂಡೆ,
ಸಂಬಂಧಗಳಲಿ ಬಂಧನ ಕಂಡೆ, ಬಂಧನ ಬಿಡಿಸುವ ಕಂಪನ ಕಂಡೆ,
ಜೀವನಕೊಂದು ಯೌವ್ವನ ಕಂಡೆ , ಯೌವ್ವನಕೊಂದು ಜೀವನ ಕಂಡೆ,
ಚಪ್ಪಾಳೆಗಳಲ್ಲು ಸಿಡಿಲನು ಕಂಡೆ, ಬೆವರಿಳಿಸುವ ಬೆಳದಿಂಗಳ ಕಂಡೆ,
ಅಬಡುಗಚ್ಚುವ ನಿದ್ರೆಯ ಕಂಡೆ, ಪಲ್ಲವಿ ಇಲ್ಲದ ಚರಣವ ಕಂಡೆ,
ಗಂಡೆದೆಯಲ್ಲು ಗ್ರಹಣವ ಕಂಡೆ, ಸ್ವತಂತ್ರವಿಲ್ಲದ ಗಾಳಿಯ ಕಂಡೆ,
ಬಾನೆ ಇಲ್ಲದ ಬಾನಾಡಿ ಕಂಡೆ, ಜಾತಕ ವಿಲ್ಲದ ಕನಸನು ಕಂಡೆ,
ಜ್ನ್ಯಾಪಕ ವಿಲ್ಲದ ನೆನಪನು ಕಂಡೆ, ತೂಕವೇ ಇಲ್ಲದ ಮಾತನು ಕಂಡೆ,
ಸಿಡಿಲೆರೆಯುವ ತಿರುಮೌನವ ಕಂಡೆ, ಚೆಲುವಿನ ಮುಖದಲಿ ಕುರೂಪ ಕಂಡೆ,
ಒಲವಿನ ವ್ಯಾಘ್ರ ಸ್ವರೂಪ ಕಂಡೆ, ರೂಚಿಗಳೇ ಇಲ್ಲದ ಊಟವ ಕಂಡೆ,
ಅಭಿರುಚಿ ಕಾಣದ ಪಾಠವ ಕಂಡೆ, ಅಳುವ ವಯಸಲಿ ಆಸೆಯ ಕಂಡೆ,
ಆಡೋ ವಯಸಲಿ ಅವಲತಿ ಕಂಡೆ, ಕಲಿಯೋ ವಯಸಲಿ ಬಲಿಯನು ಕಂಡೆ,
ಒಂಟಿ ತನದಲಿ ಗಾಯವ ಕಂಡೆ, ಜಂಟಿ ತನದಲಿ ಮಾಯಾವ ಕಂಡೆ,
ನವಿಲು ಕಾಣದ ಗರಿಯನು ಕಂಡೆ, ಗುರುವೇ ಇಲ್ಲದೆ ಗುರಿಯನು ಕಂಡೆ,
ಸೂರ್ಯನ ಕನ್ನಲು ತೇವವ ಕಂಡೆ, ಇರುಳಲಿ ಬೆಳಗಿನ ಜಾವವ ಕಂಡೆ,
ರಾಜರು ಕಟ್ಟಿದ ಕೋಶವ ಕಂಡೆ, ಕೋಶವ ಮುರಿಯುವ ಶಾಸನ ಕಂಡೆ,
ದಾಸರು ಕಾಣದ ಪದವನ್ನು ಕಂಡೆ, ಬಡತನಕಿಂತಲೂ ಬಡತನ ಕಂಡೆ,
ಧರ್ಮರಾಯನಲು ಸುಳ್ಳನು ಕಂಡೆ, ಅಂಜನೆಯನಲು ಅಹಂ ಮ್ಮು ಕಂಡೆ,
ತಾಯಿಮಾತಲು ತಪ್ಪನು ಕಂಡೆ, ಭುವನೆಶ್ವರಿಯಲು ಬೇಧವ ಕಂಡೆ,
ನೆತ್ತರು ತುಂಬಿದ ಅನ್ನವ ಕಂಡೆ, ಹುಟ್ಟು ಸಾವಿನ ನಂಟನು ಕಂಡೆ,
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ, ಹಗೆಯಲ್ಲಿ ಸಲ್ಲದ ಹರುಷ ಕಂಡೆ,
ಸಹಿಸುವ ಆಸರೆಯೊಂದು ಕಂಡೆ, ದಹಿಸುವ ಧಮನಿಗಳನ್ನು ಕಂಡೆ,
ಸ್ನೇಹದ ಕೋಟಿ ಪವಾಡ ಕಂಡೆ, ದ್ರೋಹದ ಹೊಸ ಮುಖವಾಡ ಕಂಡೆ,
ಇಳಿಸಲು ಆಗದ ಹೊರೆಯನು ಕಂಡೆ, ಹಣೆ ಬರಹಕೆ ಪ್ರತಿ ಹೊಣೆಯನು ಕಂಡೆ,
ಛಲದ ಮನಸಿಗೆ ಚಾವಡಿ ಕಂಡೆ, ಮನಸಾ ಕುಕ್ಕಿಸೋ ಲೇವಡಿ ಕಂಡೆ,
ಸೋಲುಗಳಲ್ಲೇ ಗೆಲುವನು ಕಂಡೆ, ಗೆಲುವಲೆ ಸೋಲಿನ ರುಚಿಯನು ಕಂಡೆ,
ಕಣ್ಣಗಳ ತಿವಿಯುವ ಕನ್ನಡಿ ಕಂಡೆ, ಬದುಕನೇ ಕಲುಕುವ ಮುನ್ನುಡಿ ಕಂಡೆ,
ಇಳಿಜಾರಿನಲ್ಲ ದಿಣ್ಣೆಯ ಕಂಡೆ, ದಿಣ್ಣೆಯಲಿ ಇಳಿಜಾರನು ಕಂಡೆ,
ಹೆಣವನ ದಾರಿಯ ಬೆಜವ ಕಂಡೆ, ಮೂಗನ ಎದೆಯಲು ರಾಗವ ಕಂಡೆ,
ಮೂರ್ಖನ ಕೈಯಲ್ಲಿ ಮಾರ್ಗವ ಕಂಡೆ, ಕಾಲದ ಕೈಯಲ್ಲಿ ಕಂಡ್ಗವ ಕಂಡೆ,
ಜೊತೆಯಲಿ ಬಾಳುವ ಕಥೆಗಳ ಕಂಡೆ, ಕಥೆಯಾಗಿರು ಜೊತೆಯ ಕಂಡೆ,
ಜೀವನದೂದಕೂ ನೋವನೆ ಕಂಡೆ, ಆದರು ಪ್ರೀತಿಯು ಕಾಣಲಿಲ್ಲ,
ಭಯಸಿದ್ದೊಂದು ಸಿಗಲಿಲ್ಲ, ಸತ್ತು ಬದುಕೋ ಬದುಕೆಕಿನ್ನು, ಪ್ರೀತಿಸೊ
ಮರಣ ಕಂಡೇ...

Chouka song

Jeevna tonic bottli,
kudiyo munche alladsu,
alladsu alladsu,
alladsu alladsu.

Body-na hindke mundke,
myaale kelage alladsu,
alladsu alladsu alladsu alladsu.

Naale nave irodilla beka meeting-u,
saasvatha yaavdu illa yella shaking-u,
so adake adake,
adake adake adake adake,
allads alladu, allads alladsu,
allads allads allads allads,
full-u bhoomi alladsu.

Jeevna tonic bottli,
kudiyo munche alladsu,
alladsu alladsu, alladsu alladsu.

Vayasondu maaya jinke,
hidiyo munche abbesu,
abbesu abbesu, abbesu abbesu.

Loka ondu naaku moole chowka,
chowka, chowka,

yaavdo ondu moole hudki hidka,
hidka, hidka.

Nenne chinthe nennege,
naaledu naalege,

ivattu nettagirana,
dosthine aasthiyu,
byaarella naasthiyu,
satrunu ottigirana.

Morning-u aagangilla bartad evening-u,
saasvatha yaavdu illa yella changing-u,

illa sari illa kaala chooru sari illa,
allads allads allads allads,
allads allads alladsu,

allads allads allads allads,
watch-u mullu alladsu.

Nenapugale kai mugivevu gummadiri,
kanasugale kai mugivevu summaniri,
namagu aase idhe choore chooru nagalu,
haatorevevu naavu namage mathe sigalu.

Myaale kuntha devru obne namge darling-u,
saasvatha yaavdu illa avnu sleeping-u,
illa sari illa bhagavanthaane sarigilla,
allads allads allads allads,
allads allads alladsu,

allads allads allads,
ninna baalu neene alladsu.

Life-u tonic bottli,
kudiyo munche alladsu,
alladsu alladsu alladsu alladsu,

body-na hindke mundke,
myaale kelage alladsu,
alladsu alladsu alladsu alladsu.

Music Raga Benefits

BENEFITS
Ahir Bhairav
Gives free relaxed feeling and mitigates dust allergies and skin disease. Good for arthritic conditions

Amrutavarshini
Ushana vyathi nasini ( alleviates diseases related to heat)

Ananda Bhairavi
Supresses stomach pain in both men and women. Reduces kidney type problems. Controls blood pressure

Bagesri
Helps in attaining Guru's grace

Bhairavi
Reduces anxiety, pressures, skin, disease, allergies

Bhupala
To awaken someone out of deep sleep

Charukesi Bhajan: Shantirastu Pushtirastu
26th raga in the melakarta scale (parent) of the south Indian classical music. Rejuvenates the mind helping one to age gracefully. It enlivens the singer and listener.

Desh
The suppression of the senses releases a negative force. The process of sublimation needs a spiritual path. Rag Desh can provide that. Its energy gives the listener serenity, peace, inner joy, right valor, universal love and patriotism

Dwijavanti
Quells paralysis and sicorders of the mind

Ganamurte
Helpful in diabetes

Hansadhwani
Energy giving. Provides good thinking, chaitanya. Sarvarogaharini (panacea)

Hemavati
Bhajan: Sambho Samba
Good for joint and back pain

Kindolam
Improves digestive power. Cures stomach related diseases.

Kalyani Bhajan: Jai Jai Ganapathi
Gives energy and removes tension and acts as general tonic. Dispels the darkness of fear; Gives motherly comfort and increases confidence.

Kalyani means mangalam. Recited with faith and devotion, it is believed to clinch marriage alliances. Many authentic reports exist about the raga's power to destroy fear in many forms: fear of poverty, of love, of power, of ill-health, of death, and so on.

Kapi
Sick patients get ove their depression, anxiety. Reduces absent mindedness

Karaharapriya
Curative for heart disease and nervous irritablility, neurosis, worry and distress.

Kedaram
Gives energy and removes tension

Keervani
Promotes dhyana (meditation) at mental and physical levels

Kokilam
Helps to prevent stone formation, burning sensations, sleeplessness and anxiety.

Madhuvarshini
Good for nerves. Cures diseases like slight headache, sleeplessness, and sinus problems.

Madhyamavati
Clears paralysis, giddiness, pain in legs/hands, etc. and nervous complaints

Malaya Maruta
To awaken someone out of deep sleep

Maya Malava Gowla
Counters pollution. It can be called the Gateway to Carnatic music. The history of Camatic music says that the blessed musician, Purandaradasar, introduced the system of
Bhajan: Inner Self

Mayamalava gowla.
This raga has the power to neutralize toxins in the body. Practicing it in the early hours of the morning, in the midst of nature will enhance the strength of the vocal chords.

Mohana Bhajan: Ishapathisha
Mohana is present where beauty and love coexist. It filters out the ill-effects of kama (desire for sex) , krodha (anger) and moha (lust), bestowing immense benefits on the listener. Also said to sures chronic headaches, indigestion, and depression.

Neelambari
To get rid of insomnia

Ranjani
Cures kidney disease

Rathipathipriya
Adds strengh and vigor to a happy wedded life. This 5-swara raga has the power to eliminate poverty. The prayoga of the swaras can wipe off the vibrations of bitter feelings emitted by ill will

Rohini
Cures back pain, joint pain, etc.

Sama
Makes mind sober, tranquil, induces good sleep. Good for world peace.

Saramati Bhajan: Concert in Berlin
Elevates from depressed state. Cures balagraha dosham in children ( undiagnoses crying and imitability). For sleeplessness, itching, eye and ear problems, skin problems, and the problems of hearing irregular sounds

Sindu Bhairavi
Removes sins and sorrows and saves from unforesenn events

Sivaranjani
Powerful raga for meditation; bestows benevolence of God. Removes sadness, ushana roga santi (diseases related to excess heat). Good for general health

Sandhya Kalyani
Cures ear, nose and eye diseases. Relieves chronic clods. Gives good sleep and freshness

Shankarabharanam
The power of this raga is incredible. It cures mental illness, soothes the turbulent mind and restores peace and harmony. If rendered with total devotion for a stipulated period, it can cure mental disorders said to be beyond the scope of medical treatment. It also is said to have the power to shower wealth.

Shanmugapriya
Sharpens the intellect of the singer as well as the listener. Instills courage in one's mind and replenishes the energy in the body.

Subhapantuvarali
Alleviates mental dilemmas and indecisiveness
Suddha dhanyasi
Remover of sorrows. Gives a happy feeling. Tonic for nerves. Cures rhinitis and migraine.

Suruti
Mitigates stomach burn, insomnia, fear, disgust
Vakulabharanam
Alleviates asthma, bronchitis, heart disease, depression, skin disease and skin allergy

Varali Bhajan: Nakam Vinayakam
Varali is good for vayu tatva, heart, skin ailments and gastric problems.
Vasanta / Vasanti
Controls high and low blood pressure, cures heart as well as nervous diseases. Can dear the fog of confusion when a series of medical tests has to be analysed. It heals nervous breakdowns.

Vasantham
Cures paralysis

Viswambari
General tonic, acts quickly

Yamuna Kalyani
Gives freshness and dynamism

Health Tips

*ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ*

ಮನುಷ್ಯನ ದೇಹಕ್ಕಿಂತ ಬೇರೊಂದು ವಿಸ್ಮಯ ಇಲ್ಲ. ಈ ವಿಸ್ಮಯದ ಬಗ್ಗೆ ಕೆಲವೊಂದು ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ದೇಹ ನೀವು ಅನ್ಕೊಂಡಿರೋದಕ್ಕಿಂತ ಹೆಚ್ಚು ಸಾಧಿಸತ್ತೆ, ನೀವು ಹೇಳಿದಂಗೆ ಕೇಳುತ್ತೆ.

ಇಲ್ಲಿ ಅಂತೆಕಂತೆ ನಿಮಗೋಸ್ಕರ ಒಂದಿಷ್ಟು ದಿನ ನಿತ್ಯ ಬರೋ ತೊಂದ್ರೆಗಳಿಗೆ ಸಿಂಪಲ್ ಉಪಾಯಗಳನ್ನ ಕೊಟ್ಟಿದೆ.

*1. ಗಂಟಲಲ್ಲಿ ಕೆರೆತ ಇದ್ದಾಗ ಕಿವಿ ಕೆರ್ಕೊಳ್ಳಿ*

ಸರಿ ಹೋಗುತ್ತೆ. ಯಾಕಂದ್ರೆ ಆ ಕೆರೆತ ಉಂಟು ಮಾಡಿರೋ ನರಗಳು ಸಡಿಲವಾಗತ್ತೆ.

*2. ಮಾತು ಸರ್ಯಾಗಿ ಕೇಳಿಸ್ತಿಲ್ಲಾ ಅಂದ್ರೆ ಬಲಗಡೆ ಕಿವಿ ಕೊಟ್ಟು ಕೇಳಿ, ಸಂಗೀತಕ್ಕೆ ಎಡಗಡೆ ಕಿವಿ*

ಬಲಗಡೆ ಕಿವಿಗೆ ಶಬ್ದ ಮತ್ತೆ ವಾಕ್ಯಗಳನ್ನ ಗ್ರಹಿಸೋ ಶಕ್ತಿ ಜಾಸ್ತಿ ಇದ್ಯಂತೆ. ಹಾಗೆ ಎಡಗಡೆ ಕಿವಿಗೆ ರಾಗ, ಲಯಗಳನ್ನ ಗ್ರಹಿಸೋ ಶಕ್ತಿ ಇದೆ.

*3. ಇಂಜೆಕ್ಷನ್ ಭಯಾ ಆದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮಿ*

ಇಂಜೆಕ್ಷನ್ ನೋವಿನ ಭಯ ಕಾಡಿದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮೊ ಅಭ್ಯಾಸ ಮಾಡ್ಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ರಕ್ತದೊತ್ತಡ ಹೆಚ್ಚಾಗಿ ಬೆನ್ನು ಹುರಿಯಲ್ಲಿರೋ ನರಗಳಿಗೆ ನೋವು ಗೊತ್ತಾಗದೇರೋ ಹಾಗೆ ಮಾಡುತ್ತೆ.

*4. ಮೂಗು ಕಟ್ಟಿದ್ರೆ ನಾಲಿಗೇನಾ ಬಾಯಿಯೊಳಗಡೆ ಮೇಲ್ಭಾಗಕ್ಕೆ ಮುಟ್ಟಿಸಿ ಅಮೇಲೆ ಹುಬ್ಬು ಮಧ್ಯ ಒತ್ತಿ*

ಹೀಗೆ ಒಂದಾದ ಮೇಲೆ ಒಂದನ್ನ ಮಾಡಿದ್ರೆ ಇಪ್ಪತ್ತು ಸೆಕೆಂಡಲ್ಲೇ ನಿಮ್ಮ ಮೂಗು ಸರಿ ಹೋಗುತ್ತೆ.

*5.  ಇನ್ನೇನು ಮಲಗೋ ಹೊತ್ತಲ್ಲಿ ಹೆಚ್ಚು ತಿಂದು ಒದ್ದಾಡ್ತಿದ್ರೆ ಎಡಕ್ಕ ತಿರುಗಿ ಮಲಗಿ*

ಇದರಿಂದ ನಿಮ್ಮ ಹೊಟ್ಟೇಲಿ ಆಸಿಡ್ ಉತ್ಪತ್ತಿ ಚೆನ್ನಾಗಿ ಆಗಿ ಜೀರ್ಣ ಚೆನ್ನಾಗಾಗುತ್ತೆ.

*6. ಹಲ್ಲು ನೋವು ಕಮ್ಮಿ ಮಾಡ್ಕೊಳಕ್ಕೆ ಹೆಬ್ಬೆಟ್ಟು ಮತ್ತೆ ತೊರ್ಬೆರಳಿನ ಮಧ್ಯೆ  ಐಸ್ ಇಟ್ಟು ಉಜ್ಜಿ*

ನಿಮ್ಮ ಹಲ್ಲಿನ ಡಾಕ್ಟರ್ ಸಿಗ್ಲಿಲ್ಲ ಅಂದ್ರೆ ಹಿಂಗೆ ಮಾಡಿ, ನಿಮ್ಮ ನೋವು ಅರ್ಧಕ್ಕೆ ಬರುತ್ತೆ.

*7. ಮೂಗಲ್ಲಿ ರಕ್ತ ಬರ್ತಿದ್ರೆ ಮೂಗು ಮತ್ತೆ ತುಟಿ ಸೇರೋ ಜಾಗದಲ್ಲಿ ಒತ್ತಿ ಹಿಡಿರಿ*

ಮೂಗಿಗೆ ಹೋಗೊ ರಕ್ತನಾಳನ ತಡೆಗಟ್ಟಿದಹಾಗೆ ಆಗೋದ್ರಿಂದ ರಕ್ತ ಬರೋದು ನಿಲ್ಲುತ್ತೆ.

*8. ಸುಟ್ಟ ಗಾಯಕ್ಕೆ ತಣ್ಣೀರೇ ಮದ್ದು*

ಅದೇ ಹಳೆ ಉಪಾಯ ಸಹಾಯ ಮಾಡುತ್ತೆ.

*9. ನಿಮಗೆ ತುಂಬಾ ಭಯ ಆದಾಗ ಹೆಬ್ಬೆಟ್ಟು ಊದ್ಕೊಳಿ*

ಹೀಗೆ ಮಾಡೋದ್ರಿಂದ ರಕ್ತದೊತ್ತಡ ಕಡಿಮೆ ಆಗಿ ಭಯ ಆಗೋದಿಲ್ಲ.

*10. ಐಸ್ ಕೋಲ್ಡ್ ತಿಂದು ತಲೆಯೆಲ್ಲಾ ಕೋಲ್ಡ್ ಆಗ್ತಿದ್ರೆ ನಾಲಿಗೆಯಿಂದ ಬಾಯಿ ಮೇಲ್ಭಾಗಾನ ಒತ್ತಿಟ್ಟುಕೊಳ್ಳಿ*

ಬೇಸಿಗೇಲಿ ಅಥವಾ ತುಂಬ ಬಿಸಿಲಿದ್ದಾಗ ನೀವು ತಣ್ಣಗಿರೋ ಐಸ್ ಕ್ರೀಂ ಅಥವಾ ಜ್ಯುಸ್ ಕುಡಿದ್ರೆ ಹೀಗಾಗುತ್ತೆ. ಇದು ಮುಂದುವರೆದ್ರೆ ನಿಮ್ಮ ಮೈ ಬಿಸಿಯಾಗಿ ತಲೆನೋವು ಬರಬಹುದು. ಇದರಿಂದ ಪಾರಾಗೋಕೆ ನಿಮ್ಮ ನಾಲಿಗೆಯಿಂದ ಬಾಯಿಯ ಮೇಲಿನ ಭಾಗಾನ ಒತ್ತಿಟ್ಟುಕೊಳ್ಳಿ.

*11. ನಿಮ್ಮ ಕೈ ಸೋತಿದ್ರೆ ಕತ್ತಾಡಿಸಿ*

ನಿಮ್ಮ ಕೈಗಳು ಎತ್ತೋಕಾಗದೆ ಸೋತಿದ್ರೆ ಆಗ ನಿಮ್ಮ ಕೈಗಳ ನರದಲ್ಲಿ ತಡೆಯಾಗಿದೆ ಅಂತರ್ಥ. ಆಗ ನಿಮ್ಮ ಕುತ್ತಿಗೆ ಹೀಗೆ ಆಡಿಸಿದ್ರೆ ಅವು ಸಡಿಲ ಆಗುತ್ವೆ.

*12. ಬೇಗ ನಿದ್ದೆ ಮಾಡೋಕೆ ಏನು ಮಾಡಬೇಕು ಗೊತ್ತಾ?*

ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಇಂದ ಹೊರ ಬಂದ್ರೆ ಮತ್ತೆ ಮಲಗೋ ವರೆಗೂ ಹಾಸಿಗೆಗೆ ಹೋಗಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಾಸಿಗೆಗೆ ತಲೆ ಕೊಟ್ಟ ತಕ್ಷಣ ಮಲಗೋ ಅಭ್ಯಾಸ ಆಗುತ್ತೆ.

*13. ಬೇಗ ಏನನ್ನಾದ್ರೂ ನೆನಪಿಟ್ಟುಕೊಳ್ಳೋಕೆ ಹೀಗೆ ಮಾಡಿ*

ಬೇಗ ನೆನಪಿಟ್ಟಿ ಕೊಳ್ಳಬೇಕು ಅದೂ ತುಂಬಾ ದಿನಗಳವರೆಗೆ ಅಂತಿದ್ರೆ ರಾತ್ರಿ ಮಲಗೋ ಹೊತ್ತಲ್ಲಿ ಆ ವಿಷಯದ ಬಗ್ಗೆ ಆಲೋಚಿಸಿ, ಆಗ ನಿಮ್ಮ ಮೆದುಳು ಅದನ್ನ ಸುಲಭವಾಗಿ ಮರೆಯಲ್ಲ.

*14. ಓಡೋವಾಗ ನಿಮ್ಮ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡಿ*

ಇದ್ರಿಂದ ನಿಮ್ಮ ದೇಹದ ಎಡಭಾಗಕ್ಕೆ ನೋವಾಗಲ್ಲ. ನಿಮ್ಮ ಲಿವೆರ್ ಒತ್ತಡ ಹೇರೋದ್ರಿಂದ ಓಡೋವಾಗ ದೇಹದ ಎಡಭಾಗಕ್ಕೆ ನೋವಾಗೋದು. ಇದನ್ನ ತಡೆಯೋಕೆ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡ್ಬೇಕು

*15. ಈಜೋಕೆ ನೀರಿಗೆ ಜಿಗಿದಾಗ ತುಂಬ ಆಳಕ್ಕೆ ಇಳಿಬೇಕು ಅಂದ್ರೆ ಮುಂಚೇನೆ ಕೆಲವು ಬಾರಿ ಬೇಗ ಉಸಿರಾಡಿ*

ನೀರಿಗೆ ಜಿಗಿಯೋಕೆ ಮುಂಚೆ ಕೆಲವು ಬಾರಿ ಬೇಗ ಉಸಿರಾಡಿ ಹೇಗೆ ಮಾಡೋದ್ರಿಂದ ನಿಮಗೆ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳೋಕೆ ಸಾಧ್ಯ ಆಗುತ್ತೆ. ಆಗ ನೀವು ಆಳಕ್ಕೆ ಜಿಗಿಬಹುದು.

ಏನು ಆಶ್ಚರ್ಯ ಆಗ್ತಿದ್ಯಾ? ವಿಚಿತ್ರ ಅನ್ಸಿದ್ರೂ ಇವೆಲ್ಲ ನಿಜಾ... ಬೇಕಾದ್ರೆ ಟ್ರೈ ಮಾಡಿ ನೋಡಿ